ಈ ವಿಡಿಯೋದಲ್ಲಿ ಟಿಬಿ ಜಯಚಂದ್ರರವರು ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿ ವಿವಿಧ ಇಲಾಖಾವಾರು ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಲಾಗಿದೆ ಹಾಗೂ 2023 ರ ಚುನಾವಣೆಗೆ ಅವರ ಕನಸುಗಳೇನು ಎಂದು ಹೇಳಲಾಗಿದೆ ಹಾಗೂ ಈ ಎಲ್ಲಾ ಅಂಶಗಳನ್ನು ಟಿಬಿ ಜಯಚಂದ್ರರವರ ಅಭಿವೃದ್ದಿ ಪರ್ವ ಎಂಬ ಪುಸ್ತಕದಿಂದ ಆರಿಸಲಾಗಿದೆ ದಯವಿಟ್ಟು ಲೈಕ್ ಮಾಡಿ, ಶೇರ್
Home
ಈ ಕೆಳಗಿನ ವಿಡಿಯೋದಲ್ಲಿ ಡಾ. ಸಿಎಂ ರಾಜೇಶ್ ಗೌಡ ರವರು ಎರಡು ವರ್ಷಗಳ ಅವಧಿಯಲ್ಲಿ ಶಿರಾ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಲಾಗಿದೆ ಹಾಗೂ ಈ ಎಲ್ಲಾ ಅಂಶಗಳನ್ನು ಡಾ. ಸಿಎಂ ರಾಜೇಶ್ ಗೌಡ ಅವರ ಮೊದಲ ಹೆಜ್ಜೆ ಬರವಸೆಯ ಗುರುತು ಎಂಬ ಪುಸ್ತಕದಿಂದ ಆರಿಸಲಾಗಿದೆ ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಬಟನ್ ಒತ್ತುವುದನ್ನು ಮರೆಯಬೇಡಿ 5
ಮೊದಲಿಗೆ ಬೌಲಿಂಗ್ ನಿಂದ ಆರಂಭ ಮಾಡಿದ ಕೆ ಎಲ್ ರಾಹುಲ್ ಪಡೆಗೆ ಸಿಎಸ್ಕೆ ತಂಡದ ಆರಂಭಿಕರಾದ ಗಾಯಕ್ವಾಡ್ ಮತ್ತು ಡಿವೈನ್ ಕಾನ್ವೆರವರು ಸ್ಪೋಟಕ ದಾಳಿ ಮಾಡುವ ಮೂಲಕ ಆರಂಭದಲ್ಲಿ ಎಲ್ ಎಸ್ ಜಿ ತಂಡದ ಬೌಲರ್ ಗಳನ್ನು ಗಲಿಬಿಲಿ ಗೊಳಿಸಿದರು. 9.1 ಒವರ್ನಲ್ಲಿ ಗಾಯಕ್ವಾಡ್ ವಿಕೆಟ್ ಅನ್ನು ತೆಗೆದುಕೊಳ್ಳುವ ಮೂಲಕ ಜೊತೆಯಾಟ ಕಡಿವಾಣ ಯಶಸ್ವಿ ಕಂಡರು . 10.2 ಓವರ್ನಲ್ಲಿ ಕಾನ್ವೆರವರ ವಿಕೆಟನ್ನು ಕಬಳಿಸಿದರು. ಎಲ್ ಎಸ್ ಜಿ ತಂಡವು ರನ್ಗಳಿಗೆ ಕಡಿವಾಣ ಹಾಕಲು
ಟಾಸ್ ಗೆದ್ದ K L ರಾಹುಲ ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಪಂದ್ಯಾವಳಿ 6 M S ಧೋನಿ ನಾಯಕತ್ವದ ಸಿ ಎಸ್ ಕೆ ತಂಡ ಮತ್ತು ಕೆ ಎಲ್ ರಾಹುಲ್ ನಾಯಕತ್ವದ ಎಲ್ ಎಸ್ ಜಿ ತಂಡಗಳು 7:30ಕ್ಕೆ ಸೆಣಸಾಡಲಿದ್ದು ತಮ್ಮ ಮನೆಯಂಗಳದಲ್ಲಿ ಮೊದಲನೇ ಗೆಲುವಿನ ಖಾತೆಯನ್ನು ತೆರೆಯಲಿದ್ದಾರ ಸಿ ಎಸ್ ಕೆ ತಂಡ ಕಾದುನೋಡಬೇಕಾಗಿದೆ. 7
ಟಾಸ್ ಗೆದ್ದ ಆರ್ಸಿಬಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. Mi ತಂಡದ ಆರಂಭಿಕರು ಬ್ಯಾಟಿಂಗ್ ನಲ್ಲಿ ಎಡವಿದರೂ ಆರಂಭದಲ್ಲಿ ಬಂದಾಗ ರೋಹಿತ್ ಶರ್ಮ ಮತ್ತು ಇಶಾನ್ ಕಿಶಾನ್ ಬೇಗನೆ ತಮ್ಮ ವಿಕೇಟನ್ನು ಆರ್ಸಿಬಿಗೆ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ ಕೂಡ ತಮ್ಮ ವಿಕೆಟ್ ಅನ್ನು ಬೇಗನೆ ಒಪ್ಪಿಸಿದರು.ಆದರೆ ನಂತರ ಬಂದ ತಿಲಕ್ ವರ್ಮ ರವರು ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ 84 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ನಂತರ ಬಂದ ಉಳಿದ ಬ್ಯಾಟರ್ ಗಳು ಆರ್ ಸಿ […]
Announcing the successful launch of India`s heaviest rocket LVM3 20